ಬಾಬು, ರಾಜೇಂದ್ರ ಪ್ರಸಾದ್ ಮತ್ತು ಭೂಷಣ್ ಎಂಬುವವರಿಂದಎಸಿಪಿ ಏಪ್ರಿಲ್ 22ರಂದು ₹ 32.5ಲಕ್ಷಪಡೆದರು. ಅನಂತರ ಏಪ್ರಿಲ್ 30ರಂದು ₹ 30ಲಕ್ಷ ಪಡೆದರು. ಈ ಮಧ್ಯೆ, ಸಿಸಿಬಿ ಇನ್ಸ್ಪೆಕ್ಟರ್ಗಳಾದ ಅಜಯ್ ಮತ್ತು ನಿರಂಜನ್ ಸಿಬ್ಬಂದಿ ಜತೆ ಎಂ.ಡಿ ಸನ್ಸ್ ಮೇಲೆ ದಾಳಿ ಮಾಡಿದರು. ಆ ಸಮಯದಲ್ಲಿ ಇಲಾಖೆಗೆಲಂಚಕೊಟ್ಟ ವಿಷಯ ಬಹಿರಂಗವಾಯಿತು.