'ಕೊಪ್ಪಳ ತಾಲ್ಲೂಕಿನ ಅಳವಾಡಿ ಕಂಪಲಿ ಗ್ರಾಮದ ಬಸವರಾಜು ಶಂಕರಪ್ಪ ಕಳಸದ (47), ಮೈಸೂರಿನ ನಜರಬಾದ್ನ ಆದರ್ಶ್ ಅಲಿಯಾಸ್ ಆದಿ (27), ಬೆಂಗಳೂರು ಜೆ.ಪಿ.ನಗರದ ಆರ್.ಚಂದು (20), ತಮಿಳುನಾಡಿನ ರಾಜೇಂದ್ರ ನಾಚಿಮುತ್ತು (37), ಮಾರಿಯಪ್ಪನ್ (44), ಟಿ. ಅಶೋಕ್ (29) ಹಾಗೂ ಎಸ್. ರಾಜೀವ್ಗಾಂಧಿ (35) ಬಂಧಿತರು. ಇವರಿಂದ ₹ 1.06 ಲಕ್ಷ ನಗದು, 7 ಮೊಬೈಲ್ಗಳು ಹಾಗೂ ಲ್ಯಾಪ್ಟಾಪ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.