‘2016ರ ಜೂನ್ 1ರಿಂದ 2021ರ ಮೇ 16ರವರೆಗೆ ಚರ್ಚ್ ಉಸ್ತುವಾರಿಯನ್ನು ಆರೋಪಿಗಳು ವಹಿಸಿಕೊಂಡಿದ್ದರು. ಚರ್ಚ್ನ ಆರ್ಥಿಕ ವ್ಯವಹಾರವನ್ನೆಲ್ಲ ಅವರೇ ನೋಡಿಕೊಳ್ಳುತ್ತಿದ್ದರು. ಸಭಾಭವನದ ಬಾಡಿಗೆ, ಭದ್ರತಾ ಠೇವಣಿ, ವಿದ್ಯುತ್ ಬಿಲ್ ಹಾಗೂ ಕಟ್ಟಡ ನಿರ್ಮಾಣ ಯೋಜನೆ ಹೆಸರಿನಲ್ಲಿ ಹಣ ದುರುಪಯೋಗಪಡಿಸಿಕೊಂಡಿರುವುದಾಗಿ ದೂರುದಾರ ಆರೋಪಿಸಿದ್ದಾರೆ’ ಎಂದೂ ತಿಳಿಸಿವೆ.