‘ಶ್ರೀರಾಮಲು ಅವರ ಆಪ್ತ ಸಹಾಯಕನೆಂದೂ ಹೇಳಿಕೊಳ್ಳುತ್ತಿದ್ದ ಧರ್ಮತೇಜ್, ದೂರುದಾರ ಪ್ರದೀಪ್ ಅವರನ್ನು ಕಳೆದ ವರ್ಷ ಪರಿಚಯ ಮಾಡಿಕೊಂಡಿದ್ದ. ‘ವಿಧಾನಸೌಧದಲ್ಲಿ ಸರ್ಕಾರಿ ಕೆಲಸ ಖಾಲಿ ಇದೆ. ಹಣ ಕೊಟ್ಟರೆ ನಿನಗೆ ಕೊಡಿಸುತ್ತೇನೆ’ ಎಂಬುದಾಗಿ ಧರ್ಮತೇಜ್ ಹೇಳಿದ್ದ. ಅದನ್ನು ನಂಬಿದ್ದ ದೂರುದಾರ, ಆರೋಪಿಗೆ ₹5 ಲಕ್ಷ ಕೊಟ್ಟಿದ್ದರು. ಈ ಸಂಗತಿ ದೂರಿನಲ್ಲಿತ್ತು.’