ಆಭರಣ ಬಿಚ್ಚಿ ನನ್ನ ಕೈಗೆ ಕೊಡಿ’ ಎನ್ನುತ್ತಿದ್ದ. ಅದನ್ನು ನಂಬಿ ವೃದ್ಧೆಯರು, ಆಭರಣ ಬಿಚ್ಚಿ ಕೊಡು ತ್ತಿದ್ದರು. ಅಧಿಕಾರಿಗಳ ಜೊತೆ ಮಾತನಾಡಿ ಬರು ವುದಾಗಿ ಹೇಳಿ ಪರಾರಿ ಯಾಗುತ್ತಿದ್ದ’ ಎಂದೂ ತಿಳಿಸಿದರು. ‘ಜೂನ್ 27ರಂದು ವಿಜಯನಗರದ ಮಾರೇನಹಳ್ಳಿಯ ವಿಜಯಾಂಬಿಕಾ ಎಂಬುವರು 58 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಆರೋಪಿ ಪರಾರಿ ಯಾಗಿದ್ದ. ಈ ಬಗ್ಗೆ ದಾಖಲಾದ ದೂರು ಆಧರಿಸಿ ಆರೋಪಿಯನ್ನು ಬಂಧಿ ಸಲಾಗಿದೆ. ಸಿದ್ದಾಪುರ, ಬೊಮ್ಮನಹಳ್ಳಿ, ಹೆಬ್ಬಗೋಡಿ, ರಾಜಾನುಕುಂಟೆ ಹಾಗೂ ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಠಾಣೆಗಳ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿರುವುದಾಗಿ ಗೊತ್ತಾಗಿದೆ’ ಎಂದು ವಿವರಿಸಿದರು.