ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಡಿ.ಅಬ್ದುಲ್ ಮುಜೀದ್, ಮುಖಂಡ ಓ.ಮಂಜುನಾಥ್, ಯಲಚೇನಹಳ್ಳಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ವಸಂತರೆಡ್ಡಿ, ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಟಿ.ನಾಗರಾಜ್, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಚುಂಚಘಟ್ಟ ಬಾಬು, ಮುಖಂಡ ಈಶ್ವರ್, ಸ್ಥಳೀಯರಾದ ಫಯಾಜ್ ಖಾನ್, ಸೈಯದ್ ಅಕ್ರಂ, ಮಂಜುನಾಥ್ ಇದ್ದರು.