ಕೆಎಸ್ಆರ್ಪಿ ಎಡಿಜಿಪಿ ಅಲೋಕ್ಕುಮಾರ್, ‘ಸಣ್ಣಪುಟ್ಟ ವ್ಯಾಪಾರ ನಡೆಸುವವರು ಮೀಟರ್ ಬಡ್ಡಿ ಪಡೆಯುತ್ತಾರೆ. ಬಡ್ಡಿ ದಂಧೆಕೋರರು ಮನೆ, ವಾಹನ, ಚಿನ್ನ, ಆಸ್ತಿ ಅಡಮಾನ ಇರಿಸಿಕೊಳ್ಳುತ್ತಾರೆ. ಕಿರುಸಾಲದ ರೀತಿಯ ಯೋಜನೆಗಳು ಬಡ್ಡಿ ದಂಧೆಯಂತಹ ಅಕ್ರಮಗಳನ್ನು ತಡೆಯುತ್ತವೆ’ ಎಂದರು. ಇದೇ ವೇಳೆ ಸಾಂಕೇತಿಕವಾಗಿ 25 ಜನರಿಗೆ ಕಿರುಸಾಲ ವಿತರಿಸಲಾಯಿತು.