ಉಪಾಧ್ಯಕ್ಷೆ ವಿ.ಬಿ.ಶೋಭಾ, ‘ಸ್ತ್ರೀಶಕ್ತಿ ಸಂಘ, ರೈತರಿಗೆ ₹5 ಲಕ್ಷದ ವರೆಗೆ ಬಡ್ದಿ ರಹಿತ ಸಾಲದ ಜೊತೆಗೆ ಹಲವು ಸವಲತ್ತುಗಳನ್ನು ನೀಡಿದೆ’ ಎಂದರು. ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಎಂ.ಸುರೇಶ್ ವರದಿ ಮಂಡಿಸಿ ದರು. ನಿರ್ದೇಶಕರಾದ ಅನಂತರಾವ್, ಲಕ್ಷ್ಮಯ್ಯ, ಚೌಡರೆಡ್ದಿ, ನಾಗರಾಜು, ಪ್ರಕಾಶ್, ಗೋವಿಂದರಾಜು, ಜಲಜಾಕ್ಷಿ ಮಾತನಾಡಿದರು.