ಪ್ರಕರಣದಲ್ಲಿ ಕರ್ನಾಟಕ ಸ್ಟೂಡೆಂಟ್ ಪೇರೆಂಟ್ಸ್ ಅಸೋಸಿಯೇಷನ್ ಎಂಬ ಸಂಘ ಕಟ್ಟಿಕೊಂಡಿದ್ದ ಪೀಣ್ಯದ ನಿವಾಸಿ ರವಿ, ಲಕ್ಷ್ಮಣ ಪೂಜಾರಿ, ಕಾರ್ತಿಕ್ ಎಂ. ದೌಲತ್, ಡೇನಿಯಲ್ ದೇವರಾಜ್, ಅಯ್ಯಪ್ಪ, ಕೊಟ್ರೇಶ, ರಾಮಕೃಷ್ಣ ಮತ್ತು ಮಂಜುಶ್ರೀ ಅವರನ್ನು ವಿಜಯನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.