ತುರ್ತು ನಿರ್ಗಮನದಿಂದ ನುಗ್ಗಿದ್ದ ಕಳ್ಳರು: ‘ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ ವೇಳೆ ತುರ್ತು ನಿರ್ಗಮನಕ್ಕೆಂದು ಪ್ರತ್ಯೇಕ ಗಾಜಿನ ಬಾಗಿಲು ಇದೆ. ಇದೇ ಗಾಜಿನ
ಬಾಗಿಲು ಒಡೆದು ಕಳ್ಳರು ಒಳನುಗ್ಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕಚೇರಿಯ ಮೂರು ಮರದ ಕಬೋರ್ಡ್ಗಳ ಬಾಗಿಲು ತೆರೆದು, ಹಲವು ದಾಖಲೆಗಳನ್ನು ಚಿಲ್ಲಾಪಿಲ್ಲಿ ಮಾಡಿದ್ದಾರೆ’ ಎಂದು ಮೂಲಗಳು ಹೇಳಿವೆ.