‘ಬಹುತ್ವದ ಭಾರತದಲ್ಲಿ ಬಂಧುತ್ವವನ್ನು ಕಟ್ಟಿಕೊಂಡು ಬಾಳಲಾಗುತ್ತಿದೆ. ಸಾಹಿತ್ಯ ಪರಿಷತ್ತು ಸಹ ಪ್ರಶ್ನಿಸಿದವರನ್ನು ದ್ವೇಷಿಸದೆ, ಒಳಗೊಳ್ಳುವ ವಿವೇಕ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯವು ‘ಇವನಾರವ ಇವನಾರವ ಇವನಾರವ ನೆಂದೆನಿಸದಿರಯ್ಯಾ...’ ಎಂಬ ಆಶಯವನ್ನು ಕಟ್ಟಿಕೊಟ್ಟಿದೆ. ಆದ್ದರಿಂದ ಕನ್ನಡಿಗರು ದುರಂಕಾರಿ, ಸರ್ವಾಧಿಕಾರಿ ನಡೆಯನ್ನು ಪ್ರತಿರೋಧಿಸುವ ಮೂಲಕ ಜಾಗೃತಿಯನ್ನು ಪ್ರದರ್ಶಿಸಬೇಕು’ ಎಂದು ತಿಳಿಸಿದರು.