ಗಾರ್ವೆ ಬಾವಿಪಾಳ್ಯದ ನಿವಾಸಿ ಆನಂದರೆಡ್ಡಿ ಅವರು ಹಲ್ಲೆಗೊಳಗಾಗಿದ್ದು, ಆರೋಪಿ ಮದನ್ ಮತ್ತು ಸಹಚರರು ತಲೆಮರೆಸಿಕೊಂಡಿ
ದ್ದಾರೆ. 15 ವರ್ಷಗಳಿಂದತಿರುಮಲ ವಾಟರ್ ಫ್ಯಾಕ್ಟರಿಯ ಮಾಲೀಕ ರಾಗಿರುವಆನಂದರೆಡ್ಡಿ ಅವರಿಗೆ 3 ತಿಂಗಳ ಹಿಂದೆ ಕಾರು ಚಾಲಕನಾಗಿ ಆರೋಪಿ ಸೇರಿ ಕೊಂಡಿದ್ದ. ಹಲವು ದಿನಗಳ ನಂತರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಅಸಭ್ಯವಾಗಿ ನಿಂದಿಸಿದ್ದ. ಈತನ ಅನುಚಿತ ವರ್ತನೆ ತಿಳಿದ ಮಾಲೀಕರು ಕೆಲಸದಿಂದ ತೆಗೆದುಹಾಕಿದರು.