‘ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಪ್ರಮೀಳಾ (40), ಸಾಯಿ ಕುಮಾರ್ (22), ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿ. ಕಾರ್ತಿಕ್ ಕುಮಾರ್ (40) ಹಾಗೂ ವಿ. ಪ್ರಶಾಂತ್ (28) ಬಂಧಿತರು. ಹುಲಿಯ 6 ಉಗುರು, ಚಿಪ್ಪು ಹಂದಿಯ 7, ಕರಡಿಯ 3, ಚಿರತೆಯ 400 ಉಗುರುಗಳು, ನರಿಯ ಚರ್ಮ ಹಾಗೂ ತಲೆಬುರುಡೆ, ಕೃಷ್ಣಮೃಗ ಚರ್ಮ, ಕಾಡು ಬೆಕ್ಕಿನ ಎರಡು ಪಂಜಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.