‘ಮದುವೆಯಾದ ನಂತರ ಹಲವು ವರ್ಷ ಇಬ್ಬರೂ ಚೆನ್ನಾಗಿದ್ದರು. ಕೆಲ ತಿಂಗಳಿನಿಂದ ಮಂಜುಶ್ರೀ ಶೀಲ ಶಂಕಿಸಿ ಪತಿ ಜಗಳ ಮಾಡಲಾರಂಭಿಸಿದ್ದ. ಹಲ್ಲೆ ಸಹ ಮಾಡಿದ್ದ. ಇದರಿಂದ ನೊಂದ ಮಂಜುಶ್ರೀ, ಮನೆಯ ಚಾವಣಿಯ ಹುಕ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದು ತಿಳಿಸಿದರು.