ಯಡಿಯೂರಪ್ಪ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದೀರೋ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸದ ಅವರು, ‘ನಾನು ಸಿದ್ಧಾಂತ ಮತ್ತು ಪಕ್ಷ ನಿಷ್ಠ. ಅನ್ಯಾಯ ಆದಾಗ ಹೋರಾಟ ಮಾಡುವ ಗುಣ ನನ್ನದು. ಖಾತೆಯೇ ಕೇಳಿಲ್ಲ ಎಂದು ಮೇಲೆ ಅಸಮಾಧಾನ ಪ್ರಶ್ನೆ ಎಲ್ಲಿಂದ ಬರುತ್ತದೆ. ನನ್ನ ನಿರ್ಧಾರವನ್ನು ಎಲ್ಲಿ ಹೇಳಬೇಕೋ ಅಲ್ಲಿಯೇ ಹೇಳುತ್ತೇನೆ’ ಎಂದರು.