ಬಾಲಭವನದ ಸಮೀಪ ಇರುವ ಕಮಲದ ಕೊಳವುಉದ್ಯಾನದ ಪ್ರಮುಖ ಆಕರ್ಷಣೆ ಯಾಗಿತ್ತು. ‘ದ್ರೋಣ’ ಹೆಸರಿನ ಆಮೆ, ಮೀನುಗಳು ಹಾಗೂ 250ಕ್ಕೂ ಬಗೆಯ ಪಕ್ಷಿಗಳ ಆವಾಸಸ್ಥಾನವೂ ಇದಾಗಿತ್ತು. ಈ ಎಲ್ಲ ವಿಶೇಷ ಗಳಿಂದಕೊಳ ಸಾರ್ವಜನಿಕರನ್ನು ಸೆಳೆ ಯುತ್ತಿತ್ತು. ಆದರೆ, ಕ್ರಮೇಣ ಹೂಳು ತುಂಬಿಕೊಂಡು 11 ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲಿತ್ತು.