ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್.ಕಾಂತರಾಜ್ ಅವರಿಗೆ ನ್ಯಾಯ
ಪೀಠ, ‘ಡಿಜಿಟಿಲ್ ಮೌಲ್ಯಮಾಪನ ಪದ್ದತಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ನೀವೇನು ಡಿಜಿಟಲ್ ವ್ಯವಸ್ಥೆಯ ತಜ್ಞರೇ’ ಎಂದು ಪ್ರಶ್ನಿಸಿತು.