ನಾಮಪತ್ರ ಸಲ್ಲಿಕೆಗೆ ನ.18 ಕಡೆಯ ದಿನವಾಗಿದ್ದು, ಆ ವೇಳೆಗೆ ವ್ಯತಿರಿಕ್ತ ತೀರ್ಪು ಬಂದರೆ ಅನರ್ಹರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಸ್ವತಃ ತಾವೇ ಸ್ಪರ್ಧಿಸಲು ಕಷ್ಟವಾದರೆ, ತಮ್ಮ ಕುಟುಂಬದವರನ್ನು ಕಣಕ್ಕಿಳಿಸಬೇಕಾಗುತ್ತದೆ. ಆಗ ತಾವು ಅಂದುಕೊಂಡಂತೆ ಸಚಿವರಾಗಲು ಸಾಧ್ಯವಾಗುವುದಿಲ್ಲ ಎಂಬ ನೋವು ಅವರನ್ನು ಕಾಡಿದೆ.