<p><strong>ಸಂಕಥನ ಉಪನ್ಯಾಸ ಸರಣಿ: ಉಪನ್ಯಾಸ:</strong> ನಟರಾಜ್ ಹುಳಿಯಾರ್, ಆಯೋಜನೆ: ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ, ಸ್ಥಳ: ಬಾಪೂಜಿ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಬೆಳಿಗ್ಗೆ 11 </p>.<p><strong>ನಾಟಕಕಾರ ಡಿ.ಕೆ.ಚೌಟ ಅವರ ನೆನಪಿನಲ್ಲಿ ರಂಗಗೀತೆ, ರಂಗ ಗೌರವ, ನಾಟಕ ಪ್ರದರ್ಶನ:</strong> ಉದ್ಘಾಟನೆ: ಎಸ್.ಜಿ. ಸಿದ್ಧರಾಮಯ್ಯ, ಅಧ್ಯಕ್ಷತೆ: ಕೆ.ಈ. ರಾಧಾಕೃಷ್ಣ, ಅತಿಥಿಗಳು: ಕೆ.ವಿ. ನಾಗರಾಜಮೂರ್ತಿ, ನಾ. ದಾಮೋದರ ಶೆಟ್ಟಿ, ಶಶಿಧರ ಅಡಪ, ಉಪಸ್ಥಿತಿ: ರಾಧಾಕೃಷ್ಣ ಹೆಗಡೆ, ಜಿಪಿಒ ಚಂದ್ರು, ರಂಗ ಗೌರವ: ಕೃಷ್ಣಮೂರ್ತಿ ಕವತ್ತಾರ್, ಸುರೇಶ ಆನಗಳ್ಳಿ, ಮುಹಮ್ಮದ್ ಕುಳಾಯಿ, ಪ್ರಿಯ ಎಸ್.ಕೆ. ಸಿಂಗ್, ಕೆ. ಶಿವಸುಬ್ರಮಣ್ಯ, ರಂಗಗೀತೆ ಗಾಯನ: ರಾಜ್ಗುರು ಹೊಸಕೋಟೆ ಮತ್ತು ತಂಡ, ಡಿ.ಕೆ. ಚೌಟ ಅವರ ಕಾದಂಬರಿ ಆಧಾರಿತ ‘ಮಿತ್ತಬೈಲ್ ಯಮುನಕ್ಕ’ ನಾಟಕ ಪ್ರದರ್ಶನ, ಆಯೋಜನೆ: ರಂಗಚಂದಿರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5.30</p>.<p><strong>26ನೇ ವರ್ಷದ ಪ್ರವಚನ ವಾಹಿನಿ:</strong> ‘ಹದಿಬದೆಯ ಧರ್ಮ’ ವಿಷಯದ ಬಗ್ಗೆ ಪ್ರವಚನ: ಸತ್ಯೇಶ್ ಬೆಳ್ಳೂರ್, ವೈಷ್ಣವಿ ಡಿ. ಆಚಾರ್ಯ, ಆಯೋಜನೆ ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30</p>.<p>***</p>.<p>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಕಥನ ಉಪನ್ಯಾಸ ಸರಣಿ: ಉಪನ್ಯಾಸ:</strong> ನಟರಾಜ್ ಹುಳಿಯಾರ್, ಆಯೋಜನೆ: ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ, ಸ್ಥಳ: ಬಾಪೂಜಿ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಬೆಳಿಗ್ಗೆ 11 </p>.<p><strong>ನಾಟಕಕಾರ ಡಿ.ಕೆ.ಚೌಟ ಅವರ ನೆನಪಿನಲ್ಲಿ ರಂಗಗೀತೆ, ರಂಗ ಗೌರವ, ನಾಟಕ ಪ್ರದರ್ಶನ:</strong> ಉದ್ಘಾಟನೆ: ಎಸ್.ಜಿ. ಸಿದ್ಧರಾಮಯ್ಯ, ಅಧ್ಯಕ್ಷತೆ: ಕೆ.ಈ. ರಾಧಾಕೃಷ್ಣ, ಅತಿಥಿಗಳು: ಕೆ.ವಿ. ನಾಗರಾಜಮೂರ್ತಿ, ನಾ. ದಾಮೋದರ ಶೆಟ್ಟಿ, ಶಶಿಧರ ಅಡಪ, ಉಪಸ್ಥಿತಿ: ರಾಧಾಕೃಷ್ಣ ಹೆಗಡೆ, ಜಿಪಿಒ ಚಂದ್ರು, ರಂಗ ಗೌರವ: ಕೃಷ್ಣಮೂರ್ತಿ ಕವತ್ತಾರ್, ಸುರೇಶ ಆನಗಳ್ಳಿ, ಮುಹಮ್ಮದ್ ಕುಳಾಯಿ, ಪ್ರಿಯ ಎಸ್.ಕೆ. ಸಿಂಗ್, ಕೆ. ಶಿವಸುಬ್ರಮಣ್ಯ, ರಂಗಗೀತೆ ಗಾಯನ: ರಾಜ್ಗುರು ಹೊಸಕೋಟೆ ಮತ್ತು ತಂಡ, ಡಿ.ಕೆ. ಚೌಟ ಅವರ ಕಾದಂಬರಿ ಆಧಾರಿತ ‘ಮಿತ್ತಬೈಲ್ ಯಮುನಕ್ಕ’ ನಾಟಕ ಪ್ರದರ್ಶನ, ಆಯೋಜನೆ: ರಂಗಚಂದಿರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5.30</p>.<p><strong>26ನೇ ವರ್ಷದ ಪ್ರವಚನ ವಾಹಿನಿ:</strong> ‘ಹದಿಬದೆಯ ಧರ್ಮ’ ವಿಷಯದ ಬಗ್ಗೆ ಪ್ರವಚನ: ಸತ್ಯೇಶ್ ಬೆಳ್ಳೂರ್, ವೈಷ್ಣವಿ ಡಿ. ಆಚಾರ್ಯ, ಆಯೋಜನೆ ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30</p>.<p>***</p>.<p>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>