ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಡಾ. ರಮೇಶ್ ಹರಿಹರನ್, ‘ಕೋವಿಡ್ ಕಾಣಿಸಿಕೊಂಡಾಗ ವೈರಾಣು ಅನುಕ್ರಮಣಿಕೆ ಪರೀಕ್ಷೆಗಳನ್ನು ನಡೆಸಿ, ಡೆಲ್ಟಾ ರೂಪಾಂತರಿ ಪತ್ತೆ ಮಾಡಲಾಯಿತು. ಪರೀಕ್ಷೆಯ ವರದಿಗಳನ್ನು ಬಿಬಿಎಂಪಿಗೆ ಸಲ್ಲಿಸುವ ಮೂಲಕ ವೈರಾಣು ಹರಡುವಿಕೆ ತಡೆಗೆ ಶ್ರಮಿಸಲಾಯಿತು. ನಗರದಲ್ಲಿ ಓಮೈಕ್ರಾನ್ ಹರಡುವಿಕೆಯನ್ನೂ ಗುರುತಿಸಿ, ತೀವ್ರತೆಯ ಬಗ್ಗೆ ವಿಶ್ಲೇಷಿ
ಸಲಾಗಿತ್ತು’ ಎಂದು ಹೇಳಿದರು.