ಪ್ರಕರಣ ದಾಖಲು:ಪೊಲೀಸರು ವಶಕ್ಕೆ ಪಡೆದಿದ್ದ ರೈತಮುಖಂಡರ ಪೈಕಿ ಒಟ್ಟು 17 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ರಾಮಗೊಂಡನಹಳ್ಳಿ ಎಂ.ರಮೇಶ್, ಬಸವರಾಜ ಪಾದಯಾತ್ರಿ, ಮುನಿರಾಜು, ಪಂಚಾಕ್ಷರಿ, ಸುರೇಶ್.ಕೆ, ಮುನಿ
ಆಂಜಿನಪ್ಪ, ಪ್ರಸನ್ನ, ಆನಂದ್, ವಸಂತ್ ವೀರಸಾಗರ ಸೇರಿ 9 ಜನರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಉಳಿದ 6 ಜನರನ್ನು ಠಾಣಾ ಜಾಮೀ ನಿನ ಮೇರೆಗೆ ಬಿಡುಗಡೆಗೊಳಿಸಲಾಗಿದೆ.