'ಸ್ವಯಂಪ್ರೇರಣೆಯಿಂದ ಸ್ನೇಹಿತರು ಮತ್ತು ದಾನಿಗಳಿಂದ ಹಣ ಸಂಗ್ರಹಿಸಲಾಗಿದೆ. ಅಗತ್ಯವಿರುವ ವಕೀಲರಿಂದ ಅರ್ಜಿ ಆಹ್ವಾನಿಸಿ ಈ ನೆರವು ನೀಡಲಾಗುವುದು. ಅರ್ಹರಿಗೆ ತಲಾ ₹ 3 ಸಾವಿರ ನೀಡಲು ನಿರ್ಧರಿಸಲಾಗಿದೆ. ಹೆಚ್ಚಿನ ಮಾಹಿತಿಗೆ 95385-76600 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು' ಎಂದು ತಂಡದ ಮುಖ್ಯಸ್ಥರೂ ಆದ ವಕೀಲ ಜೆ.ಎಸ್ ರವಿಗೌಡ ತಿಳಿಸಿದ್ದಾರೆ.