‘ಮಹಾತ್ಮ ಗಾಂಧಿಗಿಂತ ದೊಡ್ಡ ಹಿಂದೂ ಪ್ರಪಂಚದಲ್ಲಿ ಯಾರೂ ಇಲ್ಲ. ಅವರನ್ನು ಕೊಂದವರು ಮುಸ್ಲಿಂ, ಕ್ರೈಸ್ತ, ಅಥವಾ ಸಿಖ್ ವ್ಯಕ್ತಿಗಳಲ್ಲ. ಗಾಂಧಿಯನ್ನು ಕೊಂದಿರುವುದು ಒಬ್ಬ ಹಿಂದೂ ಭಯೋತ್ಪಾದಕ. ಇವರಿಗೆ ಹಿಂದೂಗಳ ಮೇಲೆ ಅಷ್ಟು ಪ್ರೀತಿ ಇದ್ದಿದ್ದರೆ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಕೊಲೆ ಮಾಡಬೇಕಿತ್ತು. ಅದನ್ನು ಮಾಡಲಿಲ್ಲ. ಈ ರಾಷ್ಟ್ರದಲ್ಲಿ ಹಿಂದೂ ಧರ್ಮವನ್ನೇ ಪರಿಪಾಲನೆ ಮಾಡುವವರನ್ನು ಕೊಲೆ ಮಾಡುವ ಸಂಪ್ರದಾಯ ಹಾಕಿಕೊಟ್ಟವರು ಸಂಘ ಪರಿವಾರದ ಸದಸ್ಯರು’ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು.