‘ಆರೋಪಿ ವಿರುದ್ಧ ಆರ್.ಟಿ.ನಗರ, ಬೇಲೂರು, ಹೊಳೆನರಸೀಪುರ, ಮಂಗಳೂರು, ಮಣಿಪಾಲ, ತ್ಯಾಮಗೊಂಡ್ಲು, ಅಮೃತಹಳ್ಳಿ, ಬಾಗಲಗುಂಟೆ, ದೊಡ್ಡಬಳ್ಳಾಪುರ, ಕೆ.ಪಿ.ಅಗ್ರಹಾರ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ವಿವಿಧ ಪ್ರಕರಣಗಳಡಿ ಜೈಲಿಗೆ ಹೋಗಿ, ಜಾಮೀನಿನ ಮೇಲೆ ಹೊರಬಂದಿದ್ದ’ ಎಂದೂ ಪೊಲೀಸರು ಹೇಳಿದರು.