ಈತ ಜಯನಗರದ ಜ್ವಾಲಮಾಲ ಜ್ಯುವೆಲ್ಲರ್ಸ್ನ ಮಾಲೀಕ ರಾಕೇಶ್ ಬೆಳ್ಳೂರು,ಅಲಂಕೃತಿ ಜ್ಯುವೆಲ್ಲರ್ಸ್ನ ರಾಜೇಶ್ ಹಾಗೂ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ನವರತನ್ ಜ್ಯುವೆಲ್ಲರ್ಸ್ನ ಮಾಲೀಕರಿಗೆ ಆಭರಣಗಳನ್ನು ಮಾಡಿಕೊಡುವುದಾಗಿ ಹೇಳಿ, ಚಿನ್ನದ ಆಭರಣಗಳು ಹಾಗೂ ಚಿನ್ನದ ಗಟ್ಟಿ ಪಡೆದಿದ್ದ. ಆದರೆ, ಆಭರಣ ಮಾಡಿಕೊಡದೆ ತಲೆಮರೆಸಿಕೊಂಡಿದ್ದ. ಈ ಸಂಬಂಧಸುನೀಲ್ ವಿರುದ್ಧ ಜಯನಗರ ಹಾಗೂ ಕಬ್ಬನ್ ಪಾರ್ಕ್ ಠಾಣೆಗಳಲ್ಲಿದೂರುಗಳು ದಾಖಲಾಗಿದ್ದವು.