‘ಆರೋಪಿ ಅನು ಕೆ.ಪಿ.ಅಗ್ರಹಾರದ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮಾಲೀಕರ ಮನೆಗೆ ಹೋಗಿದ್ದಾಗ ಅವರಿಗೆ ಗೊತ್ತಾಗದಂತೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದಳು. ಬಳಿಕ ತನ್ನ ಸ್ನೇಹಿತರೇಣುಕಾನಂದನಿಗೆ ಚಿನ್ನ ನೀಡಿದ್ದಳು. ಆರೋಪಿ ರೇಣುಕಾನಂದ ಕದ್ದ ಚಿನ್ನ ಚಿನ್ನವನ್ನು ಮಾರಾಟ ಮಾಡಿದ್ದ’ ಎಂದು ಪೊಲೀಸರು ತಿಳಿಸಿದರು.