ಉತ್ಥಾನ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯ ಸಂಪಾದಕ ಎಸ್.ಆರ್. ರಾಮಮೂರ್ತಿ ಅವರು ‘ಮಣ್ಣಿನ ಕನಸು’ ಕಾದಂಬರಿಯ ಮೂರನೇ ಆವೃತ್ತಿ ಬಿಡುಗಡೆ ಮಾಡಿದರು. ಕಾದಂಬರಿ ಬಗ್ಗೆ ಮಹೇಶ ಅಡಕೋಳಿ, ಕೆ. ದಿವಾಕರ ಹೆಗಡೆ, ಶ್ರೀಲಲಿತಾ ರೂಪನಗುಡಿ ಮಾತನಾಡಿದರು. ಲೇಖಕ ಆರ್. ಗಣೇಶ್, ಇನ್ಫೊಸಿಸ್ ಪ್ರತಿಷ್ಠಾನದ ಸುಧಾಮೂರ್ತಿ, ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ
ಇದ್ದರು.