ಮಾಜಿ ಸಚಿವ ಎಸ್.ಎಸ್.ಪಾಟೀಲ, ಸಹಕಾರಿಗಳ ನಿಬಂಧಕ ಕ್ಯಾಪ್ಟನ್ ಕೆ.ರಾಜೇಂದ್ರಕುಮಾರ್, ನಿವೃತ್ತ ಅಧಿಕಾರಿ ಸಿ.ಎನ್.ಪರಶಿವಮೂರ್ತಿ, ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜನಗೌಡ, ಉಪಾಧ್ಯಕ್ಷ ಪ್ರಸನ್ನಕುಮಾರ್, ನಿರ್ದೇಶಕರಾದ ಬಿ.ಎಚ್.ಕೃಷ್ಣಾರೆಡ್ಡಿ, ಕೆ. ಶಿವಲಿಂಗಪ್ಪ, ಪ್ರಭುದೇವ್, ಮಲ್ಲಿಕಾರ್ಜುನ ಹೊರಕೇರಿ, ನಾಗರಾಜ ದೇಶಪಾಂಡೆ, ಜಗದೀಶ ಕವಟಗಿಮಠ, ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ.ಪಾಟೀಲ ಉಪಸ್ಥಿತರಿದ್ದರು.