ಬಾಕಿ ಪ್ರಕರಣದಲ್ಲೂ ಆದೇಶವಾಗಬೇಕಿದ್ದು, ಜನವರಿ 30ರ ವೇಳೆಗೆ ಎಲ್ಲಾ ಪ್ರಕರಣದಲ್ಲೂ ಆದೇಶ ಹೊರಡಿಸಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಈ ಪೈಕಿ 233 ಪ್ರಕರಣವನ್ನು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ. ಸದ್ಯ ಆದೇಶ ಆಗಿರುವ ಪ್ರಕರಣಗಳಲ್ಲಿ 17 ಆಸ್ತಿ ತೆರವು ಕಾರ್ಯಾಚರಣೆ ನಡೆಯಬೇಕಿದೆ. ರಾಜಕಾಲುವೆ
ಮೇಲೆ ಯಾವುದೇ ಆಸ್ತಿ ಇದ್ದರೂ ತೆರವುಗೊಳಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದರು.