ಕಂಪನಿಯ ಪ್ರವರ್ತಕರು ಠೇವಣಿ ದಾರರಿಂದ ಸಂಗ್ರಹಿಸಿದ್ದ ಹಣವನ್ನು ತಮ್ಮ ಸ್ವಂತ ಹಾಗೂ ಸಹಚರರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ಕೊಂಡಿದ್ದರು. ಆ ಮೊತ್ತವನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿದ್ದರು. ಅವರಿಗೆ ಸೇರಿದ ಫ್ಲ್ಯಾಟ್ಗಳು, ವಸತಿ ಉದ್ದೇಶದ ಜಮೀನುಗಳು ಮತ್ತು ಕೃಷಿಯೇತರ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.