‘ಕೆಲದಿನದ ನಂತರ ಕಂಪನಿ ಸಂಪರ್ಕಿಸಿದ್ದ ವ್ಯಕ್ತಿಯೊಬ್ಬರು, ‘ಕೃಷ್ಣಪ್ರಸಾದ್ ಅವರು ಕ್ಯಾನ್ಸರ್ನಿಂದ ತೀರಿಕೊಂಡಿದ್ದಾರೆ. ಅವರ ಪತ್ನಿ ನಕಲಿ ದಾಖಲೆ ಕೊಟ್ಟು, ಹಣ ಕ್ಲೇಮ್ ಮಾಡಿಕೊಂಡಿದ್ದಾರೆ’ ಎಂದಿದ್ದರು. ಅದೇ ಮಾಹಿತಿ ಆಧರಿಸಿ ಕಂಪನಿ ಅಧಿಕಾರಿಗಳು, ತನಿಖೆ ನಡೆಸಿದಾಗಲೇ ಮಹಿಳೆ ಕೃತ್ಯ ಬಯಲಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.