ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ. ನಾಗರಾಜ್ ನೇತೃತ್ವದಲ್ಲಿ ದೂರು ಪ್ರಾಧಿಕಾರವನ್ನು ರಚನೆಯಾಗಿತ್ತು.ಜನ ಎಷ್ಟು ಹೂಡಿಕೆ ಮಾಡಿದ್ದಾರೆ? ಆ ಕಂಪನಿಗಳ ಆಸ್ತಿ ಮೌಲ್ಯ ಎಷ್ಟಿದೆ? ಎಂಬುದನ್ನು ಪತ್ತೆ ಹಚ್ಚುವ ಕೆಲಸಪ್ರಾಧಿಕಾರ ಆರಂಭಿಸಿತ್ತು. ದೂರು
ಕೊಡಿ ಎಂದು ಹೂಡಿಕೆ ಮಾಡಿದವರಿಗೆ ವಾರ್ತಾ ಇಲಾಖೆ ಮೂಲಕಕನ್ನಡ, ಇಂಗ್ಲಿಷ್ ಪತ್ರಿಕೆಗಳಿಗೆ ಪ್ರಕಟಣೆ ಕೊಡಲಾಯಿತು. ಆದರೆ ಉರ್ದು ಪತ್ರಿಕೆಯಲ್ಲಿ ಪ್ರಕಟವಾಗಲಿಲ್ಲ.