‘ರಿತೇಶ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬಂದು, ಕಾರಿನ ಮೇಲೆ ಬಿದ್ದ ಕಬ್ಬಿಣ ತೋರಿಸುವಂತೆ ಹೇಳಲಾಗಿತ್ತು. ಆದರೆ, ಅವರು ಬಂದಿಲ್ಲ. ಬಿದ್ದಿದ್ದ ಕಬ್ಬಿಣವನ್ನೂ ತೋರಿಸಿಲ್ಲ. ಬಿದ್ದ ಕಬ್ಬಿಣದ ಗಾತ್ರ ಹಾಗೂ ಸ್ಥಳ ತೋರಿಸಿದರೆ ಮುಂದಿನ ತನಿಖೆ ನಡೆಸಲು ಸಾಧ್ಯವಾಗಲಿದೆ’ ಎಂದು ಮೂಲಗಳು ಹೇಳಿವೆ.
‘ಪೊಲೀಸರು ತನಿಖೆ ನಡೆಸಲಿ’