ಏತನ್ಮಧ್ಯೆ, ಅರ್ಜಿದಾರರ ಪರ ವಕೀಲ ಎಂ.ಶಿವಕುಮಾರ್, ‘ಟಿವಿ ಮಾಧ್ಯಮಗಳು ಸುಪ್ರೀಂಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನು ಅಶಾಂತಿ ಭೂಷಣ್ ಎಂದು ಜರೆದಿವೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು‘ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರು, ‘ಅರ್ಜಿಯಲ್ಲಿ ಟಿವಿ ಮಾಧ್ಯಮಗಳು ಪ್ರತಿವಾದಿಗಳಲ್ಲ. ಈ ಕುರಿತು ಪ್ರತ್ಯೇವಾದ ಅರ್ಜಿ ದಾಖಲಿಸಿ‘ ಎಂದು ಸಲಹೆ
ನೀಡಿದರು.