ಪ್ರೊ.ಜೀವಂಧರಕುಮಾರ್ ಕೆ. ಹೋತಪೇಟೆ, ‘ಚಾವುಂಡರಾಯನ ಬಗೆಗೆ ಕೃತಿ ರಚಿಸಲು ಚಾರುಕೀರ್ತಿ ಸ್ವಾಮೀಜಿ ಪ್ರೋತ್ಸಾಹಿಸಿದರು. ಇದರಿಂದಾಗಿಯೇಜೈನ ಧರ್ಮದ ಬಗೆಗೆ ಹಲವು ಕೃತಿ ರಚಿಸಲು ಸಾಧ್ಯ ವಾಯಿತು.ಚಾವುಂಡರಾಯ ಪುಸ್ತಕದ ಕತೆ ಇಟ್ಟುಕೊಂಡು ನಾಗಾಭರಣ ಅವರು ಚಲನಚಿತ್ರ ನಿರ್ಮಾಣ ಮಾಡಿದಲ್ಲಿ ಜೈನ ಧರ್ಮದ ಬಗ್ಗೆ ಜನರಿಗೆ ಮಾಹಿತಿ ತಿಳಿಯಲಿದೆ’ ಎಂದರು.