ಜಲತಜ್ಞ ಎ.ಆರ್. ಶಿವಕುಮಾರ್, ‘ಚಂಡೀಗಡದಲ್ಲಿ ನೀರಿನ ಸಂಪ್ಗಳಲ್ಲಿ ನೀರು ತುಂಬಿ ಹರಿದು ಪೋಲಾಗುವುದನ್ನು ಫೋಟೊ ತೆಗೆದು ನೀಡಿದಲ್ಲಿ, ಆ ಕಟ್ಟಡದ ಮಾಲೀಕರಿಗೆ ₹2,000 ದಂಡ ವಿಧಿಸಲಾಗುತ್ತದೆ. ಇದೇ ಮಾದರಿಯನ್ನು ಬೆಂಗಳೂರಿ ನಲ್ಲಿಯೂ ಅನುಸರಿಸಿದರೆ ನೀರಿನ ಅಪವ್ಯಯವನ್ನು ತಪ್ಪಿಸಬಹುದು’ ಎಂದು ಸಲಹೆ ನೀಡಿದರು.