‘ಈ ಪೀಳಿಗೆಯವರಿಗೆ ಸಹಸ್ರಾರು ಆಯ್ಕೆಗಳು ಕಣ್ಣ ಮುಂದೆ ಲಭ್ಯ ಇವೆ. ಅಂತರ್ಜಾಲದಲ್ಲಿ ಹುಡುಕಿದ ಕೂಡಲೇ ಮಾಹಿತಿ ಸಿಗುತ್ತದೆ. ಆದರೆ, ಅದೇ ಜ್ಞಾನವಲ್ಲ. ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ದೈಹಿಕ ಹಾಗೂ ಮಾನಸಿಕ ಶಕ್ತಿಗಳ ಶೋಧನೆ ಮುಖ್ಯ. ಹಿಂಜರಿಕೆ, ಕೀಳರಿಮೆ, ಕುಟುಂಬದ ಹಿನ್ನೆಲೆಗಳಿಂದಇದರಲ್ಲಿ ಬಹುತೇಕರು ವಿಫಲರಾಗುತ್ತಿದ್ದಾರೆ’ ಎಂದರು.