ರಾಷ್ಟ್ರಕವಿ ಎಂ. ಗೋವಿಂದ ಪೈ ಅವರ ಜನ್ಮದಿನದ ಅಂಗವಾಗಿ ಕವನ ರಚನಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮೊದಲ ಬಹುಮಾನ ₹ 2,000 ನಗದು ಒಳಗೊಂಡಿದೆ. ಎರಡನೇ ಬಹುಮಾನಕ್ಕೆ ಬೆಂಗಳೂರಿನ ಜಯನಗರದ ಡಾ. ಶೈಲೇಶ್ ಕುಮಾರ್ ಅವರ ‘ಬಸವ ಲೈವ್’ ಕವನ (₹ 1,500 ನಗದು ಬಹುಮಾನ), ಮೂರನೇ ಬಹುಮಾನಕ್ಕೆ ಬೆಂಗಳೂರಿನ ರಾಜರಾಜೇಶ್ವರಿನಗರದ ಸುದರ್ಶನ್ ಎಚ್.ಪಿ. ಅವರ ‘ನನ್ನಮ್ಮ’ ಕವನ (₹ 1,000 ನಗದು ಬಹುಮಾನ) ಭಾಜನವಾಗಿದೆ.