ನಿವೃತ್ತ ಸೈನಿಕ ವೇಣು, ವಿಜ್ಞಾನಿನ ಸುಕನ್ಯಾ ಮಂಜುನಾಥ್, ರಾಷ್ಟ್ರೀಯ ದೇಹ ದಾನ ಜಾಗೃತಿ ಸಮಿತಿ ಕಾರ್ಯಾಧ್ಯಕ್ಷ ಕೆ.ವಿ.ರಾಮಚಂದ್ರ, ವಿಧಾತ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ವಿಧಾತ್, ಪ್ರಾಚಾರ್ಯೆ ಕನಕಾ, ವಸ್ತ್ರ ಭಾರತ್ ಸಂಸ್ಥೆಯ ಸಂಸ್ಥಾಪಕ ವಿನೋದ್ಕುಮಾರ್, ಮುಖಂಡರಾದ ರೇಣುಕಾ ಗಾಂಧೀ, ಕಿರಣ್, ಶರಣ್ಯ, ಕೇಶವ ಮೂರ್ತಿ ಹಾಜರಿದ್ದರು.