ಶಾಂತಾರಾಮ್ ಸಿದ್ಧಿ, ತೇಜಸ್ವಿನಿ ಅನಂತಕುಮಾರ್, ವಿನಾಯಕ್ ಭಟ್ ಮುರೂರು, ಅಭಿಷೇಕ್ ಅಯ್ಯಂಗಾರ್, ಕೃತಿ ಕಾರಂತ್, ಎಂ.ಸಿ.ವಿನಯಕುಮಾರ್, ಸಂಯುಕ್ತಾ ಹೊರನಾಡು, ಚೈತ್ರಾ ಎಂ.ಎಸ್, ತನ್ಮಯ ಪ್ರಕಾಶ್, ರಾಜೇಶ ಪದ್ಮಾರ್, ಭಾಸ್ಕರ್ ರಾವ್ ಮತ್ತು ಗೌತಮ್ ಗೌಡ ಮುಂತಾದವರು ತಮ್ಮ ಅನುಭವಗಳನ್ನು ಈ ಕೃತಿಯಲ್ಲಿ ಹಂಚಿಕೊಂಡಿದ್ದಾರೆ. ಈ ಪುಸ್ತಕದಿಂದ ಸಂಗ್ರಹಿಸಿದ ಹಣವನ್ನು ಸಂಕಷ್ಟದ ಸಮಯದಲ್ಲಿ ಸಮಾಜಕ್ಕೆ ಮರಳಿ ನೀಡಲು ನಿರ್ಧರಿಸಲಾಗಿದೆ.