‘ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಈ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯದ ಪರಂಪರೆ, ವರ್ತಮಾನದ ಸವಾಲುಗಳು,ಭವಿಷ್ಯದ ಸಾಧ್ಯತೆಗಳು,ಕನ್ನಡಪರ ಚಿಂತನೆಯ ವಿಸ್ತಾರ,ನಾಡು– ನುಡಿಯ ಸಮಸ್ಯೆಗಳು ಮತ್ತು ಪರಿಹಾರ,ಕನ್ನಡಶಾಲೆಗಳಉಳಿವು,ಕನ್ನಡವನ್ನು ಅನ್ನದಭಾಷೆಯನ್ನಾಗಿಸುವಪ್ರಯತ್ನಗಳು, ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ’ ಅನುಷ್ಠಾನ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ’ ಎಂದು ಮಹೇಶ ಜೋಶಿ ತಿಳಿಸಿದ್ದಾರೆ.