‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಅಭಿಪ್ರಾಯಕ್ಕೂ ಆದ್ಯತೆ ನೀಡಬೇಕು. 10 ವರ್ಷಗಳಲ್ಲಿ ಕೈಗಾರಿಕೆಗಳು ತಲೆಯೆತ್ತಿ, ಕಾಶ್ಮೀರ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಹೇಳಲಾಗುತ್ತಿದೆ. ಹಿಂದೆ ಬ್ರಿಟಿಷರು ಭಾರತದ ವಿಚಾರವಾಗಿ ಕೂಡಾ ಇದನ್ನೇ ಹೇಳಿದ್ದರು. ಮಹಾರಾಜರು, ಸರ್ವಾಧಿಕಾರಿಗಳು ರಾಜ್ಯದ ಭವಿಷ್ಯ ನಿರ್ಧರಿಸು
ತ್ತಿದ್ದರು. ಅದೇ ಸ್ಥಿತಿ ಇದೀಗ ಬಂದೊದಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.