ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ ಈ ಸಮಿತಿಯ ಸಂಚಾಲಕರು. ಉಳಿದಂತೆ, ವಿಧಾಪರಿಷತ್ ಮಾಜಿ ಸಭಾಪತಿ ಡೇವಿಡ್ ಸೀಮೆಯೊನ್, ನಿವೃತ್ತ ಪ್ರೊಫೆಸರ್ ಬಸವರಾಜಯ್ಯ, ನಿವೃತ್ತ ಐಎಎಸ್ ಅಧಿಕಾರಿ ಜಮೀರ್ ಪಾಷಾ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ, ಶಿಕ್ಷಣ ತಜ್ಞ ನಿಕೇತ್ ರಾಜ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ವಕೀಲರಾದ ಕವಿತಾ ಗೌಡ ಮತ್ತು ಅಹ್ಮದ್ ಸದಸ್ಯರು.