ವಿಷು ಮತ್ತು ಈಸ್ಟರ್ ಹಬ್ಬದ ಅಂಗವಾಗಿ ಏ.13ಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ವಿಶೇಷ ಬಸ್ಗಳು ಕಾರ್ಯಾಚರಣೆ ಮಾಡಲಿವೆ. ಕೇರಳದ ಕಣ್ಣೂರು, ತಿರುವನಂತಪುರ, ಪಾಲಕ್ಕಾಡ್, ತ್ರಿಶೂರು, ಎರ್ನಾಕುಲಂ, ಕೋಯಿಕೋಡ್, ಕಾಸರಗೋಡು, ಕೊಟ್ಟಾಯಂನಿಂದ ವಿಶೇಷ ಬಸ್ಗಳು ಏ.17ರಂದು ಬೆಂಗಳೂರಿಗೆ ಕಾರ್ಯಾಚರಣೆ ಮಾಡಲಿವೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.