ಗೌರವ ಪ್ರಶಸ್ತಿ–ಪುಸ್ತಕ ಬಹುಮಾನ
ಕಾರ್ಯಕ್ರಮದಲ್ಲಿ ಕಾಸರಗೋಡಿನ ಎ.ನರಸಿಂಹ ಭಟ್, ದಾವಣಗೆರೆಯ ಎಂ.ಶಿವಕುಮಾರ ಸ್ವಾಮಿ, ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಲಕ್ಷ್ಮೀಕಾಂತ ಎಸ್.ಹೆಗಡೆ, ಶಿವಮೊಗ್ಗದ ಡಿ.ಎನ್.ಶ್ರೀನಾಥ್, ರಾಮನಗರದ ಡಾ.ಸಿ.ಶಿವಕುಮಾರ ಸ್ವಾಮಿ ಅವರಿಗೆ2020ನೇ ಸಾಲಿನ ‘ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.