ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷಆರ್.ಪಿ.ರವಿಶಂಕರ್,‘ಈ ವರ್ಷ ₹1.20 ಕೋಟಿ ವೆಚ್ಚದಲ್ಲಿ 198 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡಲಾಗುತ್ತಿದೆ. ಈ ಮೊತ್ತವನ್ನು ಸಮಾಜದಿಂದ ಮತ್ತು ದಾನಿಗಳಿಂದ ಸಂಗ್ರಹಿಸಲಾಗಿದೆ. ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡುವುದು ನಮ್ಮ ಉದ್ದೇಶ. ಮಕ್ಕಳು ಅವರ ಮನೆ ಬೆಳಗುವ ಜೊತೆಗೆ ದೇಶದ ಆಸ್ತಿಯಾಗಬೇಕು’ ಎಂದರು.