‘ಎನ್ಪಿಎಸ್ನಲ್ಲಿ ನಿಶ್ಚಿತ ಕುಟುಂಬ ಪಿಂಚಣಿಗೆ ಹಾಗೂ ಪಿಂಚಣಿಪರಿಷ್ಕರಣೆಗೆ ಅವಕಾಶ ಇರುವುದಿಲ್ಲ. ನೌಕರರು ಅಕಾಲಿಕ ಮರಣ ಹೊಂದಿದರೆ, ಅವಲಂಬಿತ ಕುಟುಂಬಗಳಿಗೆ ಆರ್ಥಿಕ ಭದ್ರತೆಯೂ ಇರುವುದಿಲ್ಲ. ಸರ್ಕಾರಿ ನೌಕರರಲ್ಲಿಎನ್ಪಿಎಸ್ ತಾರತಮ್ಯ ಸೃಷ್ಟಿಸುತ್ತದೆ.ಎನ್ಪಿಎಸ್ ರದ್ದುಗೊಳಿಸುವ ಕುರಿತು ವಿಧಾನ ಪರಿಷತ್ನಲ್ಲಿವಿಷಯ ಬಂದರೆ, ಚರ್ಚೆಗೆ ಅವಕಾಶ ಕಲ್ಪಿಸುತ್ತೇನೆ’ ಎಂದು ಭರವಸೆ ನೀಡಿದರು.