ಭ್ರಷ್ಟಾಚಾರದ ಕುರಿತ ದೂರು ಆಧರಿಸಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರು. 2022ರ ಸೆ. 28ರಂದು ಕಾರ್ಯಾಚರಣೆ ನಡೆಸಿದ್ದು, ಲೋಕಾಯುಕ್ತ ಪೊಲೀಸರು ಬೆಂಗಳೂರಿನ ಅತ್ತಿಬೆಲೆ ತನಿಖಾ ಠಾಣೆಯಲ್ಲಿ ₹ 62,227 ಸೇರಿ ಅಕ್ರಮವಾಗಿ ಸಂಗ್ರಹಿಸಿದ್ದ ₹ 11.03 ಲಕ್ಷ ವಶಪಡಿಸಿಕೊಂಡಿದ್ದರು.