ಸಿಂಡಿಕೇಟ್ ಸದಸ್ಯರಾದ ಡಾ.ಸುಧಾಕರ್, ಧಮಚಾರಿ ಡಾ. ರಾಜಾನಂದ ಮೂರ್ತಿ ಬೋಧ್, ಪ್ರೊ. ದಶರಥ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿಶೇಷಾಧಿಕಾರಿ ಪ್ರೊ.ಎಂ ನಾರಾಯಣಸ್ವಾಮಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಸಿದ್ಧಯ್ಯ ಬೆಳಗಟ್ಟಿ, ಪ್ರೊ. ಹೊನ್ನಸಿದ್ಧಾರ್ಥ, ಪ್ರೊ.ಮುರಳೀಧರ, ಪ್ರೊ ನಾಗಯ್ಯ, ಡಾ.ಶಾರದಾ, ಡಾ.ಶ್ರೀಕಂಠಯ್ಯ, ಡಾ.ಕೊಟ್ರೇಶಪ್ಪ, ಡಾ.ಶೇಖರ್ ಉಪಸ್ಥಿತರಿದ್ದರು.