ಬಂಧಿತರು, ಇನ್ನಿಬ್ಬರು ಕಾರ್ಮಿಕ ಅಧಿಕಾರಿಗಳಾದ ಶಿವಾನಂದ್ ಮತ್ತು ಚೌವಾಣ್ ಅವರ ಜತೆ ಸೇರಿ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮಿಕ
ಇಲಾಖೆಗೆ ಸೇರಿದ ಕೌಶಲ ಭವನದ ರಸ್ತೆಯ ಬಳಿ ದಾಳಿ ನಡೆಸಿದಾಗ ಅಕ್ರಮ ಹಣ ಪತ್ತೆಯಾಯಿತು ಎಂದು ಎಸಿಬಿ ಮೂಲಗಳು ತಿಳಿಸಿವೆ.